Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ, ಸ್ಪ್ರಿಂಕ್ಲರ್ ಸೆಟ್ ಪಡೆಯಲು ಸರ್ಕಾರದಿಂದ 90% ಸಬ್ಸಿಡಿ, ಈಗಲೇ ಅರ್ಜಿ ಹಾಕಿ.

Sprinkler & Drip Irrigation Scheme: ರೈತರಿಗೆ ಭರ್ಜರಿ ಸಿಹಿ ಸುದ್ದಿ, ಸ್ಪ್ರಿಂಕ್ಲರ್ ಸೆಟ್ ಪಡೆಯಲು ಸರ್ಕಾರದಿಂದ 90% ಸಬ್ಸಿಡಿ, ಈಗಲೇ ಅರ್ಜಿ ಹಾಕಿ.   ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಬೆಳೆಗಳು ಒಣಗುವುದು, ಬಾವಿಗಳು ಖಾಲಿಯಾಗುವುದು, ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕುಸಿಯುವುದು – ಇವು ಕರ್ನಾಟಕದ ರೈತರ ದೈನಂದಿನ ಸವಾಲುಗಳು. ಆದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ನೀಡುತ್ತಿದೆ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY). ಈ ಯೋಜನೆಯಡಿಯಲ್ಲಿ ಹನಿ ನೀರಾವರಿ (ಡ್ರಿಪ್) ಮತ್ತು ತುಂತುರು ನೀರಾವರಿ … Read more

Airtel ₹469 recharge plan : ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್..! ಕೇವಲ ₹469 ಕ್ಕೆ 84ದಿನ ವ್ಯಾಲಿಡಿಟಿ ಜಿಯೋ ಗೆ ಟಕ್ಕರ ಕೊಡುವ ಹೊಸ ಪ್ಲಾನ್.

Airtel ₹469 recharge plan : ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್..! ಕೇವಲ ₹469 ಕ್ಕೆ 84ದಿನ ವ್ಯಾಲಿಡಿಟಿ ಜಿಯೋ ಗೆ ಟಕ್ಕರ ಕೊಡುವ ಹೊಸ ಪ್ಲಾನ್.   ನವದೆಹಲಿ: ಮೊಬೈಲ್ ರೀಚಾರ್ಜ್ ದರಗಳು ಹೆಚ್ಚಾದ ನಂತರ ಕಡಿಮೆ ಬೆಲೆಯಲ್ಲಿ ದೀರ್ಘಾವಧಿ ಸೌಲಭ್ಯ ನೀಡುವ ಹೊಸ ಪ್ಲಾನ್‌ಗಳನ್ನು ಟೆಲಿಕಾಂ ಕಂಪನಿಗಳು ಪರಿಚಯಿಸುತ್ತಿವೆ. ಭಾರತೀಯ ಏರ್‌ಟೆಲ್ ಇದೀಗ ಕೇವಲ ₹469ನಲ್ಲಿ 84 ದಿನಗಳ ವ್ಯಾಲಿಡಿಟಿ ಹೊಂದಿರುವ ವಿಶೇಷ ಪ್ಲಾನ್ ತಂದಿದೆ. ಇದು ಕೀಪ್ಯಾಡ್ ಫೋನ್ ಬಳಕೆದಾರರು, ಎರಡನೇ ಸಿಮ್ … Read more

Shakti yojane smart card : ಕರ್ನಾಟಕದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ.

Shakti yojane smart card

Shakti yojane smart card : ಕರ್ನಾಟಕದ ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್ ಕಡ್ಡಾಯ.   ಕರ್ನಾಟಕದ ಮಹಿಳೆಯರ ಸಬಲೀಕರಣಕ್ಕೆ ಮಹತ್ವದ ಹೆಜ್ಜೆಯಾದ ‘ಶಕ್ತಿ’ ಯೋಜನೆ ಇನ್ನು ಮುಂದೆ ಇನ್ನಷ್ಟು ಸುಗಮವಾಗಲಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡುತ್ತಿರುವ ಈ ಯೋಜನೆಯಡಿ ಈಗ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಬರಲಿದೆ. ಫೆಬ್ರವರಿ 13ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಕಾನೂನು ಮತ್ತು ಸಂಸದೀಯ … Read more

Jio link plan’s : ಕಡಿಮೆ ಬೆಲೆಗೆ ದಿನಕ್ಕೆ 5ಜಿಬಿ ಡೇಟಾ..! ಜೊತೆಗೆ 28 ದಿನ ವ್ಯಾಲಿಡಿಟಿ ಲಿಸ್ಟ್ ಇಲ್ಲಿದೆ

  ನಿಮ್ಮ ಮನೆಯಲ್ಲಿ ಇಂಟರ್ನೆಟ್‌ನ ಅಗತ್ಯ ದಿನವಿಡೀ ಇದೆಯಾ? ಮಕ್ಕಳು ಆನ್‌ಲೈನ್ ಕ್ಲಾಸ್‌ಗಳಲ್ಲಿ ಭಾಗವಹಿಸುತ್ತಿದ್ದಾರೆಯಾ, ಅಥವಾ ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದೀರಾ? ದಿನಕ್ಕೆ ಕೇವಲ 1.5GB ಅಥವಾ 2GB ಡೇಟಾ ಸಾಲದೇ ಹೋಗುತ್ತಿದ್ದರೆ, ರಿಲಯನ್ಸ್ ಜಿಯೋ ನಿಮಗಾಗಿ ವಿಶೇಷ ಆಫರ್ ತಂದಿದೆ. JioLink ಪ್ಲಾನ್‌ಗಳ ಮೂಲಕ ದಿನಕ್ಕೆ ಬರೋಬ್ಬರಿ 5GB ಹೈ-ಸ್ಪೀಡ್ ಡೇಟಾ ಪಡೆಯುವ ಅವಕಾಶ ಇದೆ. ಅಷ್ಟೇ ಅಲ್ಲ, ಉಚಿತವಾಗಿ ಹೆಚ್ಚುವರಿ ಡೇಟಾವನ್ನು ಕೂಡ ಸಿಗುತ್ತದೆ. ಇದು ಕೇವಲ ಮೊಬೈಲ್ ಸಿಮ್‌ಗಲ್ಲ, ನಿಮ್ಮ ಮನೆಯ JioLink … Read more

Gruhalakshmi pending money : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ₹4,000 ಹಣ ಒಟ್ಟಿಗೆ ಜಮಾ..!ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.

Gruhalakshmi pending money : ಗೃಹಲಕ್ಷ್ಮಿ ಫಲಾನುಭವಿಗಳಿಗೆ ಗುಡ್ ನ್ಯೂಸ್ ₹4,000 ಹಣ ಒಟ್ಟಿಗೆ ಜಮಾ..!ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.   ನಮಸ್ಕಾರ ಸ್ನೇಹಿತರೆ ಕರ್ನಾಟಕದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುತ್ತಿರುವ ಗೃಹಲಕ್ಷ್ಮೀ ಯೋಜನೆಯಲ್ಲಿ ಮತ್ತೊಂದು ಸಂತಸದ ಕ್ಷಣ. 25ನೇ ಮತ್ತು 26ನೇ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು , ಪ್ರತಿ ಕಂತಿಗೆ ₹2,000 ರೂಪಾಯಿ ಯಂತೆ ಆದರೆ ಒಟ್ಟು ₹4,000 ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ … Read more

Mukhya mantri mahila udyama yojane : ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಸರ್ಕಾರದಿಂದ ₹2 ಲಕ್ಷ ಸಹಾಯಧನ..! ಅರ್ಜಿ ಸಲ್ಲಿಸುವುದು ಹೇಗೆ..?

Mukhya mantri mahila udyama yojane

Mukhya mantri mahila udyama yojane : ಮಹಿಳೆಯರಿಗೆ ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಸರ್ಕಾರದಿಂದ ₹2 ಲಕ್ಷ ಸಹಾಯಧನ..! ಅರ್ಜಿ ಸಲ್ಲಿಸುವುದು ಹೇಗೆ..?   ನೀವು ಮನೆಯಿಂದಲೇ ಕೆಲಸ ಮಾಡಿ ಆರ್ಥಿಕ ಸ್ವಾತಂತ್ರ್ಯ ಪಡೆಯುವ ಕನಸು ಕಾಣುತ್ತಿದ್ದೀರಾ? ಕುಟುಂಬದ ಹೊರೆಯನ್ನು ಹಂಚಿಕೊಂಡು ಸ್ವಂತ ಉದ್ಯಮದ ಮೂಲಕ ಮುಂದುವರಿಯುವ ಆಸೆ ಇದೆಯಾ? ಕರ್ನಾಟಕ ಸರ್ಕಾರದಿಂದ ಮಹಿಳೆಯರಿಗಾಗಿ ಜಾರಿಯಲ್ಲಿರುವ ಉದ್ಯೋಗಿನಿ ಯೋಜನೆ ನಿಮ್ಮಂತಹ ಮಹಿಳೆಯರನ್ನು ಬಲಪಡಿಸುವ ಉತ್ತಮ ಅವಕಾಶವನ್ನು ನೀಡುತ್ತದೆ. ಈ ಯೋಜನೆಯ ಮೂಲಕ ನೀವು ಸಣ್ಣ ವ್ಯಾಪಾರ … Read more

Indira kit yojane 2026 : BPL ರೇಷನ್ ಕಾರ್ಡ್ ದಾರರಿಗೆ ಇಂದಿರಾ ಕಿಟ್ ಈ ತಿಂಗಳಿನಿಂದ ವಿತರಣೆ..!ಅದರಲ್ಲಿ ಏನೆಲ್ಲಾ ಸಿಗುತ್ತೆ ಇಲ್ಲಿದೆ ಮಾಹಿತಿ

Indira kit yojane 2026 : BPL ರೇಷನ್ ಕಾರ್ಡ್ ದಾರರಿಗೆ ಇಂದಿರಾ ಕಿಟ್ ಈ ತಿಂಗಳಿನಿಂದ ವಿತರಣೆ..!ಅದರಲ್ಲಿ ಏನೆಲ್ಲಾ ಸಿಗುತ್ತೆ ಇಲ್ಲಿದೆ ಮಾಹಿತಿ  ಕರ್ನಾಟಕ ರಾಜ್ಯ ಸರ್ಕಾರವು ಬಡತನ ರೇಖೆಯ ಕೆಳಗಿರುವ ಕುಟುಂಬಗಳ ಆರೋಗ್ಯ ಮತ್ತು ಪೌಷ್ಟಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. 2025ರ ಅಕ್ಟೋಬರ್‌ನಲ್ಲಿ ಘೋಷಿಸಲಾದ ಇಂದಿರಾ ಆಹಾರ ಕಿಟ್ ಯೋಜನೆಯು ಅನ್ನಭಾಗ್ಯ ಯೋಜನೆಯನ್ನು ಮುಂದುವರಿಸುವಂತೆಯೇ ಕಾಣುತ್ತದೆ, ಆದರೆ ಇದು ಕೇವಲ ಅಕ್ಕಿಯ ವಿತರಣೆಗೆ ಸೀಮಿತವಾಗದೆ ಸಮತೋಲಿತ ಆಹಾರದ ಪ್ಯಾಕೇಜ್ ಅನ್ನು ಒದಗಿಸುತ್ತದೆ. … Read more

Gruhalakshmi new rule’s : ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್..! ಜೀವಿತ ಪ್ರಮಾಣ ಪತ್ರ ಕಡ್ಡಾಯ.

Gruhalakshmi new rule’s : ಗೃಹಲಕ್ಷ್ಮಿ ಯೋಜನೆಯ ಹೊಸ ಅಪ್ಡೇಟ್..! ಜೀವಿತ ಪ್ರಮಾಣ ಪತ್ರ ಕಡ್ಡಾಯ. ಕರ್ನಾಟಕ ರಾಜ್ಯದಲ್ಲಿ ಬಡತನದ ವಿರುದ್ಧ ಹೋರಾಡಲು ಪ್ರಾರಂಭಿಸಲಾದ ಗೃಹಲಕ್ಷ್ಮಿ ಯೋಜನೆಯು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ. ಈ ಯೋಜನೆಯಡಿ ಬಿಪಿಎಲ್, ಅಂತ್ಯೋದಯ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ಪ್ರತಿ ತಿಂಗಳು 2000 ರೂಪಾಯಿಗಳ ನೇರ ನಗದು ಸಹಾಯವನ್ನು ನೀಡಲಾಗುತ್ತದೆ. ಇದರ ಮೂಲಕ ಕುಟುಂಬಗಳ ದೈನಂದಿನ ಜೀವನವನ್ನು ಸುಧಾರಿಸುವ ಗುರಿ ಹೊಂದಿದೆ ಈ ಕಾರ್ಯಕ್ರಮ. … Read more

Gold rate today : ಫೆಬ್ರವರಿ 9ರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಬದಲಾವಣೆ..! ಎಷ್ಟಿದೆ ಇಂದಿನ ಗರಿಷ್ಠ ಬೆಲೆ ಇಲ್ಲಿದೆ ಸಂಪೂರ್ಣ ಮಾಹಿತಿ.

Gold rate today

Gold rate today : ಬಂಗಾರ ಖರೀದಿಗೆ ಶುಭ ಸಮಯ..! ಚಿನ್ನ ಮತ್ತು ಬೆಳ್ಳಿ ದರ ಇಳಿಕೆ. ಇಲ್ಲಿದೆ ಇಂದಿನ ದರಗಳ ಮಾಹಿತಿ  ನಮಸ್ಕಾರ ಸ್ನೇಹಿತರೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ. ಚಿನ್ನ ಹಾಗೂ ಬೆಳ್ಳಿ ದರ ಇಂದು ಇಳಿಕೆಯಾಗಿದ್ದು 10 ಗ್ರಾಂ ನ 22ಮತ್ತು 24 ಕ್ಯಾರೆಟ್ ಚಿನ್ನದ ದರದಲ್ಲಿ ನೂರು ರೂಪಾಯಿ ಇಳಿಕೆಯಾಗಿದ್ದು ಇದುವರೆಗೆ ಒಂದು ಕೆಜಿ ಬೆಳ್ಳಿ ದರದಲ್ಲಿಯೂ 100 ಸಹ ಇಳಿಕೆಯಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಈ ಲೇಖನವನ್ನು … Read more

?>